ಸರ್ವತಂತ್ರ ಸ್ವತಂತ್ರ ತಂದ ಸ್ವಾತಂತ್ರ
ಮಾಡಬೇಡಿ ಇದನು ಅತಂತ್ರ
ಪ್ರೀತಿ,ಸ್ನೇಹ,ಸಹಬಾಳ್ವೆ ಆಗಿರಲಿ ನಮ್ಮ ಮಂತ್ರ
ಕದಡದಿರಿ ಶಾಂತಿ ಕೊಳವ,ಮಾಡಿ ಕುತಂತ್ರ
ಆದರೆ ಸುಮ್ಮನಿರಬೇಡಿ ಹರಿಯುತಿರೆ
ಭಾರತೀಯರ ನೆತ್ತರ
ಜೀವ ತೆಗೆಯುತಿರೆ ಸುಮ್ಮನಿರೋ ಹೇಡಿ ನಾವಲ್ಲ
ಆಗ ಕ್ರಾಂತಿ ಅನಿವಾರ್ಯ
ಬನ್ನಿ ಗೆಳೆಯ ಗೆಳತಿಯರೆ ಕೂಡಿ ಆಚರಿಸುವ
ಅರವತ್ತೆರಡರ ಈ ಸ್ವತಂತ್ರೋತ್ಸವ
ದೇಶಕ್ಕಾಗಿ ದುಡಿವ ದೇಶಕ್ಕಾಗಿ ಮಡಿವ
ಭಾರತವ ರಕ್ಷಿಸುವೆನೆಂಬ ಪಣವ ತೊಡುವ
ಸಮಸ್ತ ಭಾರತೀಯರಿಗೆ ಸ್ವತಂತ್ರೋತ್ಸವದ ಶುಭಾಶಯ.
ಲಲಿತ ಪ್ರಬಂಧ 'ಜಲ್ದೀದೇ ಜರೂರತ್ತು, ನಿಧಾನಕ್ಕಿಲ್ಲ ಕಿಮ್ಮತ್ತು!'
-
🌸ನನ್ನ ಲಲಿತ ಪ್ರಬಂಧ 'ಜಲ್ದೀದೇ ಜರೂರತ್ತು, ನಿಧಾನಕ್ಕಿಲ್ಲ ಕಿಮ್ಮತ್ತು!'
ಡಿಸೆಂಬರ್2025ರ 'ಮಯೂರ' ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ🌼
'ಮಯೂರ' ಪತ್ರಿಕಾ ಬಳಗಕ್ಕೆ ಧನ್ಯವಾದಗಳು❤️...
1 month ago

No comments:
Post a Comment