ಸರ್ವತಂತ್ರ ಸ್ವತಂತ್ರ ತಂದ ಸ್ವಾತಂತ್ರ
ಮಾಡಬೇಡಿ ಇದನು ಅತಂತ್ರ
ಪ್ರೀತಿ,ಸ್ನೇಹ,ಸಹಬಾಳ್ವೆ ಆಗಿರಲಿ ನಮ್ಮ ಮಂತ್ರ
ಕದಡದಿರಿ ಶಾಂತಿ ಕೊಳವ,ಮಾಡಿ ಕುತಂತ್ರ
ಆದರೆ ಸುಮ್ಮನಿರಬೇಡಿ ಹರಿಯುತಿರೆ
ಭಾರತೀಯರ ನೆತ್ತರ
ಜೀವ ತೆಗೆಯುತಿರೆ ಸುಮ್ಮನಿರೋ ಹೇಡಿ ನಾವಲ್ಲ
ಆಗ ಕ್ರಾಂತಿ ಅನಿವಾರ್ಯ
ಬನ್ನಿ ಗೆಳೆಯ ಗೆಳತಿಯರೆ ಕೂಡಿ ಆಚರಿಸುವ
ಅರವತ್ತೆರಡರ ಈ ಸ್ವತಂತ್ರೋತ್ಸವ
ದೇಶಕ್ಕಾಗಿ ದುಡಿವ ದೇಶಕ್ಕಾಗಿ ಮಡಿವ
ಭಾರತವ ರಕ್ಷಿಸುವೆನೆಂಬ ಪಣವ ತೊಡುವ
ಸಮಸ್ತ ಭಾರತೀಯರಿಗೆ ಸ್ವತಂತ್ರೋತ್ಸವದ ಶುಭಾಶಯ.
ವಿಜಯೇಂದ್ರ ಪಾಟೀಲರ 'ಆತ್ಮಸಾಕ್ಷಿಯ ಹಾವಳಿಗಳು' ಕುರಿತು :
-
17/6/2015ರ ನನ್ನ ಫೇಸ್ಬುಕ್ ನಲ್ಲಿದೆ.
ಇಲ್ಲಿ ಪೇಸ್ಟ್ ಆಗುತ್ತಿಲ್ಲ.
6 days ago
No comments:
Post a Comment