'ಮಂದಾರ' ದ ಪ್ರಶಸ್ತಿ ಪತ್ರಗಳು😍
-
2024ರ ಅಂತಿಮ ಭಾಗದಲ್ಲಿ ಫೇಸ್ಬುಕ್ ಮಿತ್ರರೊಬ್ಬರು ನನ್ನನ್ನು 'ಮಂದಾರ' ಸಾಹಿತ್ಯ
ಬಳಗಕ್ಕೆ ಆಹ್ವಾನಿಸಿದರು. ಪ್ರತಿದಿನವೂ ಒಂದೊಂದು ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಾ
ಅತ್ಯಂತ ಕ್ರಿ...
2 months ago
5 comments:
"ಪ್ರೀತಿಸಿದರೆ ಸಾಲದು ಆ ಪ್ರೀತಿನ ರಕ್ಷಿಸಿ ಬೆಳಸ ಬೇಕು ಅದೇ ನಮ್ಮ ಪ್ರೀತಿ ಮೇಲೆ ನಾವು ಇಡಬೇಕಾದ ಹೊಣೆ"
ಅನ್ನೋ ಒಂದು ಸುಂದರ ಸಂದೇಶವನ್ನ ಈ ಕವಿತೆಯಲ್ಲಿ ಸುಗಸಾಗಿ ಕಟ್ಟಿ ಹಾಕಿದ್ದೀರ ತುಂಬಾ ಚನ್ನಾಗಿದೆ
ಇಂತಿ ನಿಮ್ಮ
"ದೊಡ್ಡಮನಿ.ಮಂಜು"
ತುಂಬಾ ಚೆನ್ನಾಗಿ ಬರಿತಿಯಾ ಪ್ರವೀಣ...
ಆರ್ಕುಟ್ಅಲ್ಲಿ ನಿನ್ನ ಬ್ಲಾಗ್ ಲಿಂಕ್ ಸಿಕ್ತು ... ಎಲ್ಲ ಕವಿತೆಗಳು ತುಂಬಾ ಚೆನ್ನಾಗಿವೆ .. ಹೀಗೆ ಬರೀತಾ ಇರು ...
tumba chennagide rakshane mado reei ... heege barita iri :)
ಆಹಾ... ತುಂಬಾ ಚೆನ್ನಾಗಿ ಬರೆದಿದ್ದೀರಾ ಪ್ರವೀಣ್...
"ಮೋಡಗಳೇ, ಮರೆಸದಿರಿ ಚಂದಿರನ
ಚೆದುರೀತು ನನ್ನವಳ ಕನಸುಗಳು"
ಸುಂದರ ಸಾಲುಗಳು... ನಿಜಕ್ಕೂ ನಿಮ್ಮವಳ ರಕ್ಷಣೆಗೆ ಕಟಿಬದ್ದರಾಗೆ ನಿಂತಿದ್ದೀರಾ... ಇಷ್ಟವಾಯ್ತು...
ದಿಲೀಪ್ ಹೆಗಡೆ
ನಾವು ಯಾರನ್ನು ಪ್ರೀತಿ ಸುತ್ತೆವೋ ಅವರ ರಕ್ಷಣೆ ಮಾಡಬೇಕಾದದ್ದು ನಮ್ಮ ಕರ್ತವ್ಯ...ನೀವು ಮಾಡ್ತಾ ಇರೋ ರೀತಿ ಅದ್ಭುತವಾಗಿದೆ ...ಪ್ರವೀಣ್ ವೆರಿ ನೈಸ್....
Post a Comment