ಸುಧಾ' ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ನನ್ನ 'ಎಲ್ಲದಕೂ ಕಾರಣ ನೀನೇ ಪ್ರಿಯ ದರ್ಪಣ'ಕ್ಕೆ
ಪ್ರಥಮ ಬಹುಮಾನ
-
'ಸುಧಾ' ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ನನ್ನ 'ಎಲ್ಲದಕೂ ಕಾರಣ ನೀನೇ ಪ್ರಿಯ ದರ್ಪಣ'ಕ್ಕೆ
ಪ್ರಥಮ ಬಹುಮಾನ ಲಭಿಸಿದೆ ಎಂಬ ಸಂತಸವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ😍
ಎಲ್...
1 week ago
11 comments:
nice poem .....
ಭಾವಗಳ ಜೊತೆ ಶಬ್ದಗಳ ಬಳಕೆ ಸಕ್ಕತ್ತಾಗಿದೆ .. ಓದೋವಾಗ ಬೇರುಗಳ ಆಳಕ್ಕೆ ಇಳಿದಂತಗಿತ್ತು ತುಂಬಾ ಚೆನ್ನಾಗಿದೆ ಪ್ರವೀಣ್
soooper.!!!.......... :)
sakkattagiddu..mostly namma kade mara adu..:p
ಹೊಸ ಶೈಲಿಯಲ್ಲಿ ಸುಂದರಾವಾಗಿ ಮೂಡಿ ಬಂದಿದೆ !
ಹೊಸ ಶೈಲಿಯ ಸುಂದರ ಕವನ...ತುಂಬಾ ತುಂಬಾ ಹಿಡಿಸಿತು ಪ್ರವೀಣ್ ...ಭಾವಪೂರ್ಣ, ಅರ್ಥಪೂರ್ಣ ಕವನ,
ನೀರೆರೆಯುವರನ್ನಂತೂ ನಾ ಕಾಣೆ
ಆಗೊಮ್ಮೆ ಈಗೊಮ್ಮೆ ನಾಯಿ ಕಾಲೆತ್ತಿದ್ದಷ್ಟೆ!!
ಸಾಲುಗಳು ಸುಪರ್ಬ್....
ಶೈಲಿಯಲ್ಲಿ ಬಿನ್ನತೆಯಿದೆ
ಫೋಟೋಗಳು ಸೇರಿ ಕವನಕ್ಕೆ ಒಂದು ಹೊಸ ರೂಪ ನೀಡಿದೆ
chennagide maga....:-)
ಬಿರು ಬಿಸಿಲು,ನನ್ನ ಬುಡಕ್ಕೇ ನೆರಳಿಲ್ಲ
ಬೇರೆಯವರಿಗೆ ದೂರದ ಮಾತು !!
ನೀರೆರೆಯುವರನ್ನಂತೂ ನಾ ಕಾಣೆ
ಆಗೊಮ್ಮೆ ಈಗೊಮ್ಮೆ ನಾಯಿ ಕಾಲೆತ್ತಿದ್ದಷ್ಟೆ!!
ಅಪರೂಪಕ್ಕೆ ಮನುಷ್ಯರೂ !!
ಸಖ್ಖತ್ತಾಗಿ ಬಂದಿದೆ...!! :)
ಪ್ರೋತ್ಸಾಹಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು..
ಪ್ರೋತ್ಸಾಹ ನಿರಂತರವಾಗಿರಲಿ..
ಹ್ಮ್ಮ್ ಚೇತನಕ್ಕ, ನಮ್ ಕಡೆ 1 ಮರ ನೋಡಿಯೇ ಈ ಕವನ ಹುಟ್ಟಿದ್ದು :)
ಪ್ರವಿ
ತುಂಬಾ ಚೆನ್ನಾಗಿದೆ ಪ್ರವೀಣ್
Post a Comment