Wednesday, March 30, 2011

ಒಂದು ಖುಷಿ ವಿಚಾರ

ನನ್ನ ಚೊಚ್ಚಲ ಕವನ ಸಂಕಲನ "ತೆರೆ ಬಾರದ ತೀರದಲ್ಲಿ ಮೂಡಿದ ಹೆಜ್ಜೆ ಗುರುತು" ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಿಸಲು ಆಯ್ಕೆಯಾಗಿದೆ ಎಂದು ಹೇಳಲು ಖುಷಿಯಾಗುತ್ತಿದೆ. ಪ್ರಕಟಣಾ ಕಾರ್ಯಕ್ರಮದ ದಿನಾಂಕ ಇನ್ನು ನಿಗದಿಯಾಗಿಲ್ಲ.... ನಿಮ್ಮ ಪ್ರೋತ್ಸಾಹ ಎಂದಿನಂತೆ ಎಂದೆಂದೂ ಮುಂದುವರಿಯಲಿ... ಪುಸ್ತಕ ಪ್ರಿಂಟ್ ಆದ ಮೇಲೆ ಹೇಳುತ್ತೇನೆ... ಕೊಳ್ಳಲು ಮರಿಯಬೇಡಿ :).... ಕನ್ನಡಪ್ರಭದಲ್ಲಿ ಬಂದಿದ್ದನ್ನು ಲಗತ್ತಿಸಿದ್ದೇನೆ.... ಇನ್ನೂ ಖುಷಿಯ ವಿಚಾರವೆಂದರೆ ಗೆಳೆಯ ನಾಗರಾಜ್ ವೈದ್ಯನ ಕವನ ಸಂಕಲನವೂ ಆಯ್ಕೆಯಾಗಿದೆ.....



ಪ್ರೋತ್ಸಾಹವಿರಲಿ..


ಪ್ರೀತಿಯಿಂದ ಪ್ರವಿ

8 comments:

ಚುಕ್ಕಿಚಿತ್ತಾರ said...

congrats...

all d best..

sunaath said...

ಶುಭಾಶಯಗಳು. ‘ತೆರೆ ಬಾರದ ತೀರದಲ್ಲಿ ಮೂಡಿದ ಹೆಜ್ಜೆಯು’ ನಿಮ್ಮ ಸಾಹಿತ್ಯಪಯಣದ ಮೊದಲ ಹೆಜ್ಜೆಯಾಗಿದೆ. ಇಂತಹ ನೂರಾರು ಹೆಜ್ಜೆಗಳನ್ನು ನಡೆಯಿರಿ!

ಮನಸಿನಮನೆಯವನು said...

Abhinandanegalu

Ashok.V.Shetty, Kodlady said...

Hi Praveen,

Heartly Congrats...All the best..........

Dileep Hegde said...

ಅಭಿನಂದನೆಗಳು ಪ್ರವೀಣ್... ಇಂತಹ ಇನ್ನಷ್ಟು ಸಾಧನೆಗಳ ಸಂತಸದ ಕ್ಷಣ ನಿಮ್ಮದಾಗಲಿ..ಸ್ವಲ್ಪ ತಡವಾಯಿತು.. ಕ್ಷಮೆಯಿರಲಿ...

ಮನಸು said...

ಅಭಿನಂದನೆಗಳು ಸರ್... ಹೀಗೆ ಮತ್ತಷ್ಟು ಯಶಸ್ಸು ನಿಮ್ಮದಾಗಲಿ

ಮನಮುಕ್ತಾ said...

ಅಭಿನ೦ದನೆಗಳು.

Gubbachchi Sathish said...

Congrats Praveen.