ಸರ್ವತಂತ್ರ ಸ್ವತಂತ್ರ ತಂದ ಸ್ವಾತಂತ್ರ
ಮಾಡಬೇಡಿ ಇದನು ಅತಂತ್ರ
ಪ್ರೀತಿ,ಸ್ನೇಹ,ಸಹಬಾಳ್ವೆ ಆಗಿರಲಿ ನಮ್ಮ ಮಂತ್ರ
ಕದಡದಿರಿ ಶಾಂತಿ ಕೊಳವ,ಮಾಡಿ ಕುತಂತ್ರ
ಆದರೆ ಸುಮ್ಮನಿರಬೇಡಿ ಹರಿಯುತಿರೆ
ಭಾರತೀಯರ ನೆತ್ತರ
ಜೀವ ತೆಗೆಯುತಿರೆ ಸುಮ್ಮನಿರೋ ಹೇಡಿ ನಾವಲ್ಲ
ಆಗ ಕ್ರಾಂತಿ ಅನಿವಾರ್ಯ
ಬನ್ನಿ ಗೆಳೆಯ ಗೆಳತಿಯರೆ ಕೂಡಿ ಆಚರಿಸುವ
ಅರವತ್ತೆರಡರ ಈ ಸ್ವತಂತ್ರೋತ್ಸವ
ದೇಶಕ್ಕಾಗಿ ದುಡಿವ ದೇಶಕ್ಕಾಗಿ ಮಡಿವ
ಭಾರತವ ರಕ್ಷಿಸುವೆನೆಂಬ ಪಣವ ತೊಡುವ
ಸಮಸ್ತ ಭಾರತೀಯರಿಗೆ ಸ್ವತಂತ್ರೋತ್ಸವದ ಶುಭಾಶಯ.
ವಿಶ್ವವಾಣಿ'ಯ 'ವಿರಾಮ'ದಲ್ಲಿ 'ಕದನ ಕುತೂಹಲ...!'
-
https://www.facebook.com/share/p/1En7E9Ecir/
👆ವಿಶ್ವವಾಣಿ'ಯ 'ವಿರಾಮ'ದಲ್ಲಿ
'ಕದನ ಕುತೂಹಲ...!'
ಏಪ್ರಿಲ್19ರಂದು ಪ್ರಕಟವಾಗಿದ್ದು ನಿಮ್ಮ ಮುಂದಿದೆ. ಓದಿ ಪ್ರತಿಕ್ರಿಯಿಸಿ...
1 week ago

No comments:
Post a Comment