ಸರ್ವತಂತ್ರ ಸ್ವತಂತ್ರ ತಂದ ಸ್ವಾತಂತ್ರ
ಮಾಡಬೇಡಿ ಇದನು ಅತಂತ್ರ
ಪ್ರೀತಿ,ಸ್ನೇಹ,ಸಹಬಾಳ್ವೆ ಆಗಿರಲಿ ನಮ್ಮ ಮಂತ್ರ
ಕದಡದಿರಿ ಶಾಂತಿ ಕೊಳವ,ಮಾಡಿ ಕುತಂತ್ರ
ಆದರೆ ಸುಮ್ಮನಿರಬೇಡಿ ಹರಿಯುತಿರೆ
ಭಾರತೀಯರ ನೆತ್ತರ
ಜೀವ ತೆಗೆಯುತಿರೆ ಸುಮ್ಮನಿರೋ ಹೇಡಿ ನಾವಲ್ಲ
ಆಗ ಕ್ರಾಂತಿ ಅನಿವಾರ್ಯ
ಬನ್ನಿ ಗೆಳೆಯ ಗೆಳತಿಯರೆ ಕೂಡಿ ಆಚರಿಸುವ
ಅರವತ್ತೆರಡರ ಈ ಸ್ವತಂತ್ರೋತ್ಸವ
ದೇಶಕ್ಕಾಗಿ ದುಡಿವ ದೇಶಕ್ಕಾಗಿ ಮಡಿವ
ಭಾರತವ ರಕ್ಷಿಸುವೆನೆಂಬ ಪಣವ ತೊಡುವ
ಸಮಸ್ತ ಭಾರತೀಯರಿಗೆ ಸ್ವತಂತ್ರೋತ್ಸವದ ಶುಭಾಶಯ.
ಅವ್ವರಸಿಯ ಸಾರ್ಥಕ ಬದುಕಿನ ಅನಾವರಣ
-
ಬಾಲ್ಯದಲ್ಲಿ ಶಾಲಾದಿನಗಳಲ್ಲಿ ನಡೆಯುತ್ತಿದ್ದ ಛದ್ಮವೇಷ ಸ್ಪರ್ಧೆಯಲ್ಲಿ ಹಲವು ಹೆಣ್ಮಕ್ಕಳು
ಹಾಕುತ್ತಿದ್ದುದು ಕಿತ್ತೂರು ರಾಣಿ ಚೆನ್ನಮ್ಮ, ಉಳ್ಳಾಲದ ಅಬ್ಬಕ್ಕ ರಾಣಿ, ಒನಕೆ ಓಬವ್ವ, ಝಾನ...
4 days ago

No comments:
Post a Comment